ವಿಶ್ವ ಹಸಿರು ನಿರ್ಮಾಣ ಸಪ್ತಾಹ: ಬಿಐಟಿ, ಬೀಡ್ಸ್ ವತಿಯಿಂದ 'ಹಸಿರು ನಡಿಗೆ'
ಮಂಗಳೂರು, ಸೆ. 30: ವಿಶ್ವ ಹಸಿರು ನಿರ್ಮಾಣದ ಅಂಗವಾಗಿ ಬಿಐಟಿ ಮತ್ತು ಬೀಡ್ಸ್ ಸಂಸ್ಥೆಗಳ ಆಶ್ರಯದಲ್ಲಿ ರವಿವಾರ ಬೆಳಗ್ಗೆ ಹಸಿರು ನಡಿಗೆ ನಡೆಯಿತು.
ಮಂಗಳಾ ಕ್ರೀಡಾಂಗಣದಿಂದ ಪುರಭವನದವರೆಗಿನ ಹಸಿರು ನಡಿಗೆಗೆ ಬೀಡ್ಸ್ ನ ಪ್ರಾಂಶುಪಾಲ ಅಶೋಕ್ ಮೆಂಡೊನ್ಸಾ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಬಿಐಟಿ ಪ್ರಾಂಶುಪಾಲ ಡಾ. ಎ.ಜೆ.ಆ್ಯಂಟನಿ, ಡೀನ್ (ಅಕಾಡೆಮಿ) ಡಾ. ಮಹಾಬಲೇಶ್ವರಪ್ಪ, ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಹಾಗು ಇತರರು ಉಪಸ್ಥಿತರಿದ್ದರು.
Next Story