ದಾರುಲ್ ಹುದಾ ಬೆಳ್ಳಾರೆ: ಸಾದಾತ್ ಆಂಡ್ ನೇರ್ಚೆ, ಸ್ವಾಗತ ಸಮಿತಿ ರಚನೆ
ಬೆಳ್ಳಾರೆ, ಅ. 3: ದಾರುಲ್ ಹುದಾ ಬೆಳ್ಳಾರೆಯಲ್ಲಿ ಅ.23, 24 ಮತ್ತು 25ರಂದು 'ಸಾದಾತ್ ಆಂಡ್ ನೇರ್ಚೆ ನಡೆಯಲಿದ್ದು, ಆ ಪ್ರಯುಕ್ತ 313 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಇತ್ತಿಚೇಗೆ ರಚಿಸಲಾಯಿತು.
ಚೆಯರ್ ಮ್ಯಾನ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ವರ್ಕಿಂಗ್ ಚಯರ್ ಮ್ಯಾನ್ ಉಸ್ಮಾನ್ ಹಾಜಿ ಚೆನ್ನಾರ್, ಜನರಲ್ ಚಯರ್ ಮ್ಯಾನ್ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಮ್, ಕೋಶಾಧಿಕಾರಿ ಅಬ್ದುಸಮದ್ ಹಾಜಿ ಸುಳ್ಯ, ಪ್ರೋಗ್ರಾಮ್ ಚಯರ್ ಮ್ಯಾನ್ ಅಬ್ಬಾಸ್ ಮಿಸ್ಬಾಹಿ ಮಂಜತ್ತಡ್ಕ, ಪ್ರೋಗ್ರಾಮ್ ಕನ್ವೀನರ್ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್, ಪಬ್ಲಿಸಿಟಿ ಚಯರ್ ಮ್ಯಾನ್ ಹಮೀದ್ ಬೀಜಕೊಚ್ಚಿ, ಪಬ್ಲಿಸಿಟಿ ಕನ್ವೀನರ್ ಸಿದ್ದೀಕ್ ಅಹ್ಸನಿ ಸುಂಕದಕಟ್ಟೆ, ಫೈನಾನ್ಸ್ ಚಯರ್ ಮ್ಯಾನ್ ಹಮೀದ್ ಅಲ್ಫಾ ಬೆಳ್ಳಾರೆ, ಫೈನಾನ್ಸ್ ಕನ್ವೀನರ್ ಅಬ್ದುಲ್ಲಾ ಅಹ್ಸನಿ ಮಾಡನ್ನೂರ್, ರೂಲ್ಸ್ ಆ್ಯಂಡ್ ರೆಗ್ಯೂಲೇಶನ್ ಚಯರ್ ಮ್ಯಾನ್ ಅಯ್ಯೂಬ್ ತಂಬಿನಮಕ್ಕಿ, ಜನರಲ್ ಕನ್ವೀನರ್ ಅಬ್ದುಲ್ ರಹ್ಮಾನ್ ಎಂ.ಆರ್ ಬೆಳ್ಳಾರೆ, ಸ್ಟೇಜ್ ಆ್ಯಂಡ್ ಸೌಂಡ್ಸ್ ಚಯರ್ ಮ್ಯಾನ್ ಮುಹಮ್ಮದ್ ಹಾಜಿ ಬಿಸ್ಮಿಲ್ಲಾ ಬೆಳ್ಳಾರೆ, ಕನ್ವೀನರ್ ಸಂಶುದ್ದೀನ್ ಪಳ್ಳಿ ಮಜಲ್, ಫುಂಡ್ ಆ್ಯಂಡ್ ವಾಟರ್ ಸಪ್ಲೈ ಚಯರ್ ಮ್ಯಾನ್ ಮಹ್ಮೂದ್ ಬೆಳ್ಳಾರೆ, ಕನ್ವೀನರ್ ಮುಹಮ್ಮದ್ ನೇಲ್ಯಮಜಲು, ರಿಸಪ್ಶನ್ ಚಯರ್ ಮ್ಯಾನ್ ಹಾರಿಸ್ ಫಾಳಿಸಿ ಚಿತ್ತಾರಿ, ಕನ್ವೀನರ್ ಉನೈಸ್ ಸಖಾಫಿ ನರಿಮೊಗರು, ಸ್ವಯಂ ಸ್ವೇವಕರ ನಾಯಕ ಶಮೀರ್ ಪನ್ನೆ ಇವರುಗಳನ್ನು ಆರಿಸಲಾಯಿತು.