ರಾಜ್ಯಮಟ್ಟದ ಕರಾಟೆ: ತೂಮಿನಾಡಿನ ನಿಹಾಲ್ಗೆ ಚಿನ್ನದ ಪದಕ
ಮಂಜೇಶ್ವರ, ಅ.6: ಮಂಗಳೂರಿನ ಗಂಜಿಮಠದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 16 ನೇ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲ್ಲಾಪು ಪೀಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಅಬ್ದುಲ್ಲ ನಿಹಾಲ್ ನೌಶಾದ್ ಕಾಟಾ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗೂ ಕರಾಟೆ ಫೈಟಿಂಗ್ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿದ್ದಾನೆ.
ಈತ ತೂಮಿನಾಡಿನ ನೌಶಾದ್ ವಿ.ಎಸ್. ಅವರ ಪುತ್ರ.
Next Story