ಉಡುಪಿ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ
ಉಡುಪಿ, ಅ.8: ಕುಂಜಾಲು ವಿ.ಕೆ.ಆರ್.ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯ ಸಾಮೂಹಿಕ ಕವ್ವಾಲಿ ವಿಭಾಗದಲ್ಲಿ ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ತಹಾಮಿನ ನೇತೃತ್ವದಲ್ಲಿ ವಿದ್ಯಾರ್ಥಿ ಗಳಾದ ಸಫ ಹಲೀಮಾ, ಇಫ್ರ ಕಪ್ತಿ, ಫೈಹ ಪರ್ವಿನ್, ನಿಧಾ ನಝೀಮಾ, ಫೈಝ್ ಉಲ್ ರೆಹಮಾನ್ ಮತ್ತು ಕಪ್ತಿ ಮೊಹಮ್ಮದ್ ಆತುಫ್ ತಂಡಕ್ಕೆ ದ್ವಿತೀಯ ಬಹುಮಾನ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.
Next Story