ಅಲ್ ಇಹ್ಸಾನ್ ಪುಟಾಣಿಗಳಿಂದ ಪೊಲೀಸ್ ಇಲಾಖೆ, ಅಂಚೆ ಕಚೇರಿ, ಬ್ಯಾಂಕ್ ಸಂದರ್ಶನ
ಕಾಪು, ಅ. 11: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನ ಅಲ್ ಇಹ್ಸಾನ್ ಝುಹ್ರತುಲ್ ಖುರ್ ಆನ್ ವಿದ್ಯಾರ್ಥಿಗಳು ಸ್ಥಳೀಯ ಪೊಲೀಸ್ ಇಲಾಖೆ, ಅಂಚೆ ಕಚೇರಿ ಮತ್ತು ಬ್ಯಾಂಕ್ ಗಳನ್ನು ಸಂದರ್ಶಿಸಿದರು.
ಪುಟಾಣಿಗಳನ್ನು ಪೊಲೀಸ್ ಎಎಸ್ಐ ಕರುಣಾಕರನ್ ಮತ್ತು ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಅಂಕರ್ ಮತ್ತು ಸಿಬ್ಬಂದಿಗಳು ಹಾಗು ಅಂಚೆ ಕಚೇರಿ ಸಿಬ್ಬಂದಿಗಳು ಸಿಹಿತಿಂಡಿ ನೀಡುವುದರ ಮೂಲಕ ಸ್ವಾಗತಿಸಿದರು.
Next Story