ಉಪ್ಪಿನಂಗಡಿ, ಫೆ. 10: ಕೊಯಿಲ ಗ್ರಾಮದ ಗಂಡಿಬಾಗಿಲು ಸಂನ್ಯಾಸಿ ಮೂಲೆ ನಿವಾಸಿ ಎಸ್.ಪಿ. ಯಾಕೂಬ್ (68) ಫೆ. 10ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಪುತ್ರರು, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ.
ಉಪ್ಪಿನಂಗಡಿ, ಫೆ. 10: ಕೊಯಿಲ ಗ್ರಾಮದ ಗಂಡಿಬಾಗಿಲು ಸಂನ್ಯಾಸಿ ಮೂಲೆ ನಿವಾಸಿ ಎಸ್.ಪಿ. ಯಾಕೂಬ್ (68) ಫೆ. 10ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಪುತ್ರರು, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ.