ಲೋಕಸಭಾ ಚುನಾವಣೆ: ಅಬಕಾರಿ ಅಕ್ರಮ ತಡೆಗೆ ಕಂಟ್ರೋಲ್ ರೂಂ ಸ್ಥಾಪನೆ
ಉಡುಪಿ, ಮಾ.11: 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ /ತಾಲೂಕು ಮಟ್ಟದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ ಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲಾ/ಉಡುಪಿ ತಾಲೂಕು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 0820-2532732, ಕುಂದಾಪುರ ತಾಲೂಕು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08254-234406, ಕಾರ್ಕಳ ತಾಲೂಕು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08258-298865.
ಜಿಲ್ಲೆಯಾದ್ಯಂತ ಜಾರಿ ಮತ್ತು ತನಿಖಾ ಚಟುವಟಿಕೆಗಳನ್ನು ಚುರುಕುಗೊಳಿಸಿ, ಅಬಕಾರಿ ಅಕ್ರಮಗಳನ್ನು ಯಶಸ್ವಿಯಾಗಿ ತಡೆಗಟ್ಟಿ, ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ 1 ತಂಡ, ಉಪ ವಿಭಾಗ ಮಟ್ಟದಲ್ಲಿ 1 ತಂಡ ಮತ್ತು 5 ವಿಧಾನಸಭಾ ಕ್ಷೇತ್ರವಾರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದ ತಂಡದಲ್ಲಿ ಅಬಕಾರಿ ಉಪ ಆಯುಕ್ತರು, ಉಡುಪಿ (ದೂ.ಸಂಖ್ಯೆ:9449597104), ಅಬಕಾರಿ ಉಪ ನಿರೀಕ್ಷಕರು, ಜಾರಿ ಮತ್ತು ತನಿಖಾ ತಂಡ (9483390010), ಉಪ ವಿಭಾಗ ಮಟ್ಟದ ತಂಡದಲ್ಲಿ ಅಬಕಾರಿ ಉಪ ಅಧೀಕ್ಷಕರು, ಉಡುಪಿ ಉಪವಿಬಾಗ (9449597113, 9448867015), ಅಬಕಾರಿ ನಿರೀಕ್ಷಕರು ಉಡುಪಿ ಉಪ ವಿಭಾಗ ( 9535246118) ಹಾಗೂ ಉಡುಪಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ವಿಶೇಷ ತಂಡಗಳಲ್ಲಿ ಅಬಕಾರಿ ನಿರೀಕ್ಷಕರು, ಉಡುಪಿ ವಲಯ-2 (9448277195), ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ ತಂಡಗಳಲ್ಲಿ ಅಬಕಾರಿ ನಿರೀಕ್ಷಕರು, ಉಡುಪಿ ವಲಯ-1 (9844547167), ಕುಂದಾಪುರ ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯ ವಿಶೇಷ ತಂಡಗಳಲ್ಲಿ ಅಬಕಾರಿ ನಿರೀಕ್ಷಕರು, ಕುಂದಾಪುರ ವಲಯ (9449597777, 8861006847), ಬೈಂದೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ ತಂಡಗಳಲ್ಲಿ ಅಬಕಾರಿ ಉಪ ನಿರೀಕ್ಷಕರು, ಕುಂದಾಪುರ ಉಪ ವಿಬಾಗ (9164782883), ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ ತಂಡದಲ್ಲಿ ಅಬಕಾರಿ ನಿರೀಕ್ಷಕರು, ಕಾರ್ಕಳ ವಲಯ (944959778, 9449893766, 8310990087).
ಅಬಕಾರಿ ಅಕ್ರಮಗಳ ಬಗ್ಗೆ ಯಾವುದೇ ಮಾಹಿತಿ ಲ್ಯವಿದ್ದಲ್ಲಿ ಸಾರ್ವಜನಿಕರು ಮೇಲಿನ ಕಟ್ರೋಲ್ ರೂಮ್ಗೆ ಅಥವಾ ವಿಶೇಷ ತಂಡದ ಮುಖ್ಯಸ್ಥರಿಗೆ ನೀಡಬಹುದು ಎಂದು ಉಡುಪಿ ಡೆಪ್ಯುಟಿ ಕಮೀಷನರ್ ಆ್ ಎಕ್ಸೈಸ್ ಇವರ ಪ್ರಕಟಣೆ ತಿಳಿಸಿದೆ.