ಕಾರ್ಕಳ, ಮಾ.17: ಸಾಣೂರು ಗ್ರಾಮದ ಮಹಮ್ಮದ್ ಶರೀಫ್ ಎಂಬವರ ಪುತ್ರಿ ಸಾಯಿರ ಬಾನು (32) ಎಂಬವರು ಮಾ.15ರಂದು ತರಕಾರಿ ತರಲೆಂದು ಕಾರ್ಕಳ ಪೇಟೆಗೆ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಮಾ.17: ಸಾಣೂರು ಗ್ರಾಮದ ಮಹಮ್ಮದ್ ಶರೀಫ್ ಎಂಬವರ ಪುತ್ರಿ ಸಾಯಿರ ಬಾನು (32) ಎಂಬವರು ಮಾ.15ರಂದು ತರಕಾರಿ ತರಲೆಂದು ಕಾರ್ಕಳ ಪೇಟೆಗೆ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.