ಬೈಂದೂರು, ಮಾ.19: ಶಿರೂರು ಮಾರ್ಕೇಟ್ ಬಳಿ ಮಾ.17ರಂದು ರಾತ್ರಿ 10 ಗಂಟೆ ಸುಮಾರಿಗೆ ಗಾಂಜಾ ಸೇವನೆ ಮಾಡಿದ್ದ ಪ್ರದೀಪ್ ಕುಮಾರ್ ಹಾಗೂ ಪಾಂಡುರಂಗ ಖಾರ್ವಿ ಎಂಬವರನ್ನು ಬೈಂದೂರು ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಂದೂರು, ಮಾ.19: ಶಿರೂರು ಮಾರ್ಕೇಟ್ ಬಳಿ ಮಾ.17ರಂದು ರಾತ್ರಿ 10 ಗಂಟೆ ಸುಮಾರಿಗೆ ಗಾಂಜಾ ಸೇವನೆ ಮಾಡಿದ್ದ ಪ್ರದೀಪ್ ಕುಮಾರ್ ಹಾಗೂ ಪಾಂಡುರಂಗ ಖಾರ್ವಿ ಎಂಬವರನ್ನು ಬೈಂದೂರು ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.