ಕಾಪು, ಮಾ. 21: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.20ರಂದು ಉಳಿ ಯಾರಗೋಳಿ ಗ್ರಾಮದ ಬೀಚ್ ಯಾರ್ಡ್ ಬಳಿ ಸಮೀರ್ ಅಪ್ತಾಬ್ ಶೇಖ್ ಮತ್ತು ಮಟ್ಟು ಬೀಚ್ ಬಳಿ ನಿಹಾಲ್ ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಪು, ಮಾ. 21: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.20ರಂದು ಉಳಿ ಯಾರಗೋಳಿ ಗ್ರಾಮದ ಬೀಚ್ ಯಾರ್ಡ್ ಬಳಿ ಸಮೀರ್ ಅಪ್ತಾಬ್ ಶೇಖ್ ಮತ್ತು ಮಟ್ಟು ಬೀಚ್ ಬಳಿ ನಿಹಾಲ್ ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.