ಕಾರ್ಕಳ, ಮಾ.23: ತೆಳ್ಳಾರ್ ರೋಡ್ ಕುಂಬ್ರಪದವು ನಿವಾಸಿ ಸಂತೋಷ ಎ.ಶೆಟ್ಟಿ(37) ಎಂಬವರು ಮಾ.18ರಂದು ಬೆಳಿಗ್ಗೆ 8 ಗಂಟೆಗೆ ಹೊಟೇಲ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಮಾ.23: ತೆಳ್ಳಾರ್ ರೋಡ್ ಕುಂಬ್ರಪದವು ನಿವಾಸಿ ಸಂತೋಷ ಎ.ಶೆಟ್ಟಿ(37) ಎಂಬವರು ಮಾ.18ರಂದು ಬೆಳಿಗ್ಗೆ 8 ಗಂಟೆಗೆ ಹೊಟೇಲ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.