ಮಂಗಳೂರು: ಪಣಂಬೂರು ಕಡಲತೀರದಲ್ಲಿ ಮತದಾನ ಜಾಗೃತಿ ಮೂಡಿಸಲು ಮರಳು ಕಲಾಕೃತಿಯನ್ನು ರಚಿಸಲಾಯಿತು. ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಸೆಲ್ವಮಣಿ ಆರ್. ಈ ಸಂದರ್ಭದಲ್ಲಿ ಕಲಾಕೃತಿ ವೀಕ್ಷಿಸಿ ಮತದಾನದ ಬಗ್ಗೆ ನೆರೆದವರಲ್ಲಿ ಜಾಗೃತಿ ಮೂಡಿದರು.
ಮಂಗಳೂರು: ಪಣಂಬೂರು ಕಡಲತೀರದಲ್ಲಿ ಮತದಾನ ಜಾಗೃತಿ ಮೂಡಿಸಲು ಮರಳು ಕಲಾಕೃತಿಯನ್ನು ರಚಿಸಲಾಯಿತು. ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಸೆಲ್ವಮಣಿ ಆರ್. ಈ ಸಂದರ್ಭದಲ್ಲಿ ಕಲಾಕೃತಿ ವೀಕ್ಷಿಸಿ ಮತದಾನದ ಬಗ್ಗೆ ನೆರೆದವರಲ್ಲಿ ಜಾಗೃತಿ ಮೂಡಿದರು.