ಉಡುಪಿ,ಏ.3: ಮಂಗಳೂರು ವಿವಿ ನಡೆಸಿದ 2017-18ನೇ ಸಾಲಿನ ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಉಡುಪಿ ನೃತ್ಯನಿಕೇತನದ ಸ್ಥಾಪಕ ನಿರ್ದೇಶಕಿ ವಿಧುಷಿ ಲಕ್ಷ್ಮೀ ಗುರುರಾಜ್ ಕೊಡವೂರು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಉಡುಪಿ,ಏ.3: ಮಂಗಳೂರು ವಿವಿ ನಡೆಸಿದ 2017-18ನೇ ಸಾಲಿನ ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಉಡುಪಿ ನೃತ್ಯನಿಕೇತನದ ಸ್ಥಾಪಕ ನಿರ್ದೇಶಕಿ ವಿಧುಷಿ ಲಕ್ಷ್ಮೀ ಗುರುರಾಜ್ ಕೊಡವೂರು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.