ಕುಂದಾಪುರ: ವಿವಿಧೆಡೆ ಮತದಾನ ಪ್ರತಿಜ್ಞಾ ವಿಧಿ ಸ್ವೀಕಾರ
ಕುಂದಾಪುರ, ಎ.4: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮತದಾನದ ಅರಿವು ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದ್ದು, ಮಂಗಳವಾರ ಕುಂದಾಪುರದ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಸ್ಥರಿಗೆ ಹಾಗೂ ಬುಧವಾರ ಕುಂದಾಪುರ ಹಳೆ ಬಸ್ನಿಲ್ದಾಣದ ಆಟೋರಿಕ್ಷಾ ನಿಲ್ದಾಣದ ಆಟೋಚಾಲಕರಿಗೆ ಕುಂದಾಪುರ ಪುರಸಭಾ ಅಧಿಕಾರಿಗಳು ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
Next Story