ಎ.14: ಕುದ್ರೋಳಿಯಲ್ಲಿ ರಕ್ತದಾನ ಶಿಬಿರ
ಮಂಗಳೂರು, ಎ.13: ‘ಹ್ಯುಮೇನಿಟೇರಿನ್ ರಿಲೀಫ್ ಸೊಸೈಟಿ’ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ವರ್ತುಲದ ವತಿಯಿಂದ ‘ರಕ್ತದಾನ ಮಾಡಿ ಜೀವ ಉಳಿಸಿ, ಮತದಾನ ಮಾಡಿ ಸಂವಿಧಾನ ಉಳಿಸಿ’ ಎಂಬ ಧ್ಯೇಯ ವಾಕ್ಯದಡಿ ಎ.14ರಂದು ಬೆಳಗ್ಗೆ 9ರಿಂದ 1:30ರವರೆಗೆ ಕುದ್ರೋಳಿ ಎ-1 ಬಿಲ್ಲಿಂಡ್ ಬಳಿ ರಕ್ತದಾನ ಶಿಬಿರ ನಡೆಯಲಿದೆ.
ಪುರುಷ-ಮಹಿಳಾ ರಕ್ತದಾನಿಗಳು ಇದರಲ್ಲಿ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
Next Story