ಮತದಾನ ಜಾಗೃತಿ ಶಿಲ್ಪ: ಪ್ರಜ್ಞಾವಂತ ಮತದಾರರೆ ತಪ್ಪದೆ ಮತದಾನ ಮಾಡಿ
ಉಡುಪಿ, ಎ.15: ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ವೆಂಕಿ ಪಲಿಮಾರು, ಮತದಾನದ ಮಹತ್ವವನ್ನು ತಿಳಿಸುವ ವಿಶಿಷ್ಟ ಕಲಾಕೃತಿಯನ್ನು ಅನಾವರಣಗೊಳಿಸಿದ್ದಾರೆ.
ಪ್ರತಿಯೊಬ್ಬರು ಮತದಾನ ಮಾಡಿ ದೇಶದ ಅಭಿವೃದ್ಧಿಯಲ್ಲಿ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿ ಎಂಬ ಸಂದೇಶವನ್ನು ತಮ್ಮ ಕಲಾಕೃತಿಯ ಮೂಲಕ ಈ ಇಬ್ಬರು ಕಲಾವಿದರು ನೀಡಿದ್ದಾರೆ.
ಈ ಕಲಾಕೃತಿಯನ್ನು ಪಡುಬಿದ್ರೆ ಪಲಿಮಾರಿನ ಚಿತ್ರಾಲಯ ಕಲಾ ಗ್ಯಾಲರಿ ಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ.
Next Story