ವೈದ್ಯಕೀಯ ನಿರ್ಲಕ್ಷತೆ ಬಗ್ಗೆ ಕಾನೂನು ಮಾಹಿತಿ
ಉಡುಪಿ, ಎ.20: ಉಡುಪಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ಹಾಗೂ ಹೋಮ್ ಡಾಕ್ಟರ್ಸ್ ಫೌಂಡೇಶನ್ಗಳ ಜಂಟಿ ಆಶ್ರಯದಲ್ಲಿ ವೈದ್ಯ ಕೀಯ ನಿರ್ಲಕ್ಷತೆಯ ಬಗ್ಗೆ ಕಾನೂನು ಮಾಹಿತಿ ಶಿಬಿರವನ್ನು ಎ.21ರಂದು ಅಪರಾಹ್ನ 3ಗಂಟೆಗೆ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯ ದಲ್ಲಿ ಆಯೋಜಿಸಲಾಗಿದೆ ಎಂದು ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ್ ಶಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story