ಎ.24: ಡಾ.ರಾಜ್ಕುಮಾರ್ ಜಯಂತಿ
ಉಡುಪಿ, ಎ.22: ಉಡುಪಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವರನಟ, ಪದ್ಮೂಷಣ ಡಾ. ರಾಜ್ ಕುಮಾರ್ ಅವರ 91ನೇ ಜಯಂತಿ ಕಾರ್ಯಕ್ರಮ ಎ.24ರ ಬೆಳಗ್ಗೆ 10 ಕ್ಕೆ ನಡೆಯಲಿದೆ.
ಉಡುಪಿ ಅಜ್ಜರಕಾಡು ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story