ಪಡುಬಿದ್ರೆ : ಕರ್ತವ್ಯ ನಿರ್ವಹಿಸಿದ ಊರಿಗೆ 15 ವರ್ಷಗಳ ಬಳಿಕ ಮರಳಿ ಬಂದು ಮತ ಚಲಾಯಿಸಿದ ಇನ್ಸ್ ಪೆಕ್ಟರ್
ಪಡುಬಿದ್ರೆ : ಕಾಪು ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡ ಪ್ರಕಾಶ್ ಅವರು ತನ್ನ ಹುಟ್ಟೂರಾದ ಮುದರಂಗಡಿ ಪಿಲಾರು ಗ್ರಾಮದ ಹಲಸಿನ ಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹದಿನೈದು ವರ್ಷಗಳ ಬಳಿಕ ಆಗಮಿಸಿ, ಹಕ್ಕು ಚಲಾಯಿಸಿದರು.
ಈ ವೇಳೆ ಸ್ಥಳೀರೊಂದಿಗೆ ಬೆರೆತು ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
Next Story