ಪುತ್ತೂರು: ತಿಂಗಳಾಡಿ ಎಲಿಯ ನಿವಾಸಿ ಜ್ಯೋತಿಷಿ, ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗದಲ್ಲಿ ದ್ವಾದಶ ರಾಶಿಯವರ ಗೋಚರಫಲ ಬರೆಯುತ್ತಿದ್ದ ದಿ.ನರಸಿಂಹ ಮಯ್ಯ ಅವರ ಪತ್ನಿ ವಿಶಾಲಾಕ್ಷೀ ಮಯ್ಯ (81) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರು, ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.