ಕೋಟ, ಜು.17: ವಿಪರೀತ ಮದ್ಯ ಸೇವನೆ ಚಟ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೊಳಹಳ್ಳಿ ಗ್ರಾಮದ ಕೂರಾಡಿಯ ಕೃಷಿಕ ಕರುಣಾಕರ ಶೆಟ್ಟಿ(62) ಎಂಬವರು ಮಾನಸಿಕವಾಗಿ ನೊಂದು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.