ಪ್ರತ್ಯೇಕ ಪ್ರಕರಣ: ಮೂವರ ನಾಪತ್ತೆ
ಕಾಪು, ಆ.12: ಮೂಳೂರು ಗುರು ನಾರಾಯಣ ರಸ್ತೆಯಲ್ಲಿರುವ ತಾಯಿ ಮನೆಯಿಂದ ಆ.13ರಂದು ಗಂಡನ ಮನೆಗೆ ಹೋದ ಶಮೀನಾ ಹಾಗೂ ಆಕೆಯ ಮಗ ಶಾನ್ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ : ಪೆರ್ಡೂರು ಪಕ್ಕಾಲು ನಿವಾಸಿ ನಾಗರಾಜ ಅಚಾರ್ಯ (32) ಎಂಬವರು ಆ.11ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story