ಉಡುಪಿ, ಡಿ.28: ಹಾವಂಜೆ ಗ್ರಾಮದ ಕೀಳಂಜೆಯ ದಿ. ಅನಂತಯ್ಯ ಆಚಾರ್ಯರ ಪುತ್ರ ಜನಾರ್ದನ ಆಚಾರ್ಯ (80) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಉಡುಪಿ, ಡಿ.28: ಹಾವಂಜೆ ಗ್ರಾಮದ ಕೀಳಂಜೆಯ ದಿ. ಅನಂತಯ್ಯ ಆಚಾರ್ಯರ ಪುತ್ರ ಜನಾರ್ದನ ಆಚಾರ್ಯ (80) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.