ಜ.5: ಹಲವೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು, ಜ.4: ನಗರದ ಕುಲಶೇಖರ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹಾಗಾಗಿ ಜ.5ರ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ನಾಗುರಿ, ಪ್ರಶಾಂತ್ ಬಾಗ್, ಕೆಂಬಾರ್, ಸೈಮನ್ ಲೇನ್, ಶಾಂತಿಗುರಿ, ಮೇಘನಗರ, ಮರೋಳಿ, ಗರೋಡಿ, ಗುಡ್ಡೆತೋಟ, ಪಡೀಲ್, ಪಂಪ್ವೆಲ್, ಮುಲ್ಲಗುಡ್ಡೆ, ಮಹಾಲಿಂಗೇಶ್ವರ ಟೆಂಪಲ್, ನೇತ್ರಾವತಿ ಲೇಔಟ್, ಪಡೀಲ್ ಜಂಕ್ಷನ್, ರೈಲ್ವೇ ಸ್ಟೇಷನ್, ಬಲಿಪಮಾರು, ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜೆಪ್ಪಿನಮೊಗರು ಹೈವೇ, ತಾರ್ದೊಲ್ಯ, ಡೆನ್ಮಾರ್ಕ್ ಲೇಔಟ್, ವಾಸುಕೀ ನಗರ, ಅಳಪೆಮಠ, ರಾಂತೋಟ, ಪರಂಜ್ಯೋತಿ ಭವನ, ಕನಕರಬೆಟ್ಟು, ಕುಡ್ಪಾಡಿದೋಟ, ಕೊಡಕ್ಕಲ್, ಕಣ್ಣೂರು, ಗಾಣದಬೆಟ್ಟು, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರೆಮಜಲು, ಅಡ್ಯಾರ್ಪದವು, ವಳಚ್ಚಿಲ್ ಪದವು, ಮೇರ್ಲಪದವು, ನಂತೂರು ಹೈವೇ, ಜಯನಗರದಲ್ಲಿ ವಿದ್ಯುತ್ ಸಂಪರ್ಕವಿರುವುದಿಲ್ಲ.
ಅಡುಮರೋಳಿ, ನಟ್ಟಿಮನೆ, ಬಜ್ಜೋಡಿ, ತಾರೆತೋಟ, ಶಾಂತಿಕಿರಣ, ಎಲ್.ಬಿ ಲೇಔಟ್, ತಾತಾವು, ಬೋಟ್ಹೌಸ್, ಜಯಶ್ರೀಗೇಟ್, ಎಯ್ಯೋಡಿ ಕೈಗಾರಿಕಾ ವಲಯ, ಗುಂಡಳಿಕೆ, ಶರಬತ್ಕಟ್ಟೆ, ಪದವು, ಬಿಕರ್ನಕಟ್ಟೆ, ದತ್ತನಗರ, ಕಲಾಯಿ-ಕಂಡೆಟ್ಟು, ನಾಯ್ಗರ ಲೇನ್, ಸೌಹಾರ್ದ ಲೇನ್, ಶಕ್ತಿನಗರ ಸ್ಕೂಲ್, ಕಾನಡ್ಕ, ಕಾರ್ಮಿಕ ಕಾಲನಿ, ತಿಮ್ಮಪ್ಪಪೈ ಕಾಲನಿ, ಕೊಡಂಗೆ, ಮೇಕೆದಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ ಜ.5ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬಂದರ್ ಪೊಲೀಸ್ ಸ್ಟೇಷ್ಟನ್, ಬಾಂಬೆ ಲಕ್ಕಿ ಹೊಟೇಲ್, ಅಜೀಜುದ್ದೀನ್ ರಸ್ತೆ, ಭಟ್ಕಲ್ ಬಝಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಛೇಂಬರ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕೊಣಾಜೆ ಉಪಕೇಂದ್ರದಿಂದ ಹೊರಡುವ ಕೊಣಾಜೆ, ಮಂಜನಾಡಿ, ಉಳ್ಳಾಲ ಫೀಡರ್ಗಳಲ್ಲಿ ಹಾಗೂ ತೊಕ್ಕೊಟ್ಟು ಲೈನ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವುದರಿಂದ ಜ.5ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ, ಕುಂಪಲ, ಕೋಟೆಕಾರ್, ತಲಪಾಡಿ, ಮುನ್ನೂರು, ಆಂಬ್ಲಮೊಗರು, ಬಗಂಬಿಲ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೊಣಾಜೆ, ಬೆಳ್ಮದೋಟ, ಅಸೈಗೋಳಿ, ಮಾನಸ, ತಿಬ್ಲೆಪದವು, ನಾಟೆಕಲ್, ಮಂಗಳಾನಗರ, ಉರುಮಣೆ, ಕಿನ್ಯಾರೋಡ್, ಸಾಂತ್ಯ, ಪನೀರ್, ದೇರಳಕಟ್ಟೆ ಜಂಕ್ಷನ್, ರೆಂಜಾಡಿ, ಮಾಗಂದಡಿ, ಕಾನಕೆರೆ, ಬಡಕಬೈಲು, ಮಂಗಳಾಂತಿ, ರಂಗರಮಜಲು, ಕುಚ್ಚಿಗುಡ್ಡೆ, ಮೊಂಟೆಪದವು, ನಿಟ್ಟೆ, ಯೆನೆಪೊಯ ಆಸ್ಪತ್ರೆಯ ಹತ್ತಿರ, ಬಗಂಬಿಲ, ಕಕ್ಕೆಮಜಲು, ಪಟ್ಟೋರಿ, ನಿತ್ಯಾನಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.