ಉಡುಪಿ : ಅಜ್ಜರಕಾಡು ದಿ.ರಾಘವ ಪದ್ಮಶಾಲಿ ಅವರ ಧರ್ಮಪತ್ನಿ, ಲೋಕೋಪಯೋಗಿ ಇಲಾಖೆಯ ದ್ವೀತಿಯ ದರ್ಜೆಯ ನಿವೃತ್ತ ಅಧಿಕಾರಿ ಶಶಿಕಲಾ ಪದ್ಮಶಾಲಿ(84) ಮಾ.7ರಂದು ನಿಧನರಾದರು. ಮೃತರು ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉಡುಪಿ : ಅಜ್ಜರಕಾಡು ದಿ.ರಾಘವ ಪದ್ಮಶಾಲಿ ಅವರ ಧರ್ಮಪತ್ನಿ, ಲೋಕೋಪಯೋಗಿ ಇಲಾಖೆಯ ದ್ವೀತಿಯ ದರ್ಜೆಯ ನಿವೃತ್ತ ಅಧಿಕಾರಿ ಶಶಿಕಲಾ ಪದ್ಮಶಾಲಿ(84) ಮಾ.7ರಂದು ನಿಧನರಾದರು. ಮೃತರು ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.