ಮಾ. 26ರಂದು ಧಾರ್ಮಿಕ ಪ್ರವಚನ
ಉಡುಪಿ : ಮದ್ರಸ ಉಬೈ ಬಿನ್ ಕಾಬ್ ಹೂಡೆ ವತಿಯಿಂದ ಜಮೀಯತ್ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಅಧೀನದಲ್ಲಿ ಇಸ್ಲಾಮಿನ ವಿದ್ವಾಂಸ ಶೇಕ್ ಝಫರುಲ್ ಹಸನ್ ಮದನಿ(ಶಾರ್ಜಾ) ಅವರಿಂದ ‘ತೌಹೀದ್: ಹಮಾರೆ ಮಸಾಯಿಲ್ ಕಾ ಹಲ್’ ಎಂಬ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ಮಾ.26ರಂದು ರಾತ್ರಿ 9 ಗಂಟೆಯಿಂದ 10.30 ಗಂಟೆಯವರೆಗೆ ಹೂಡೆಯ ಉರ್ದು ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story