ಕಾರ್ಕಳ : ಕುಡಿತದ ಚಟ ಹೊಂದಿದ್ದ ಯರ್ಲಪಾಡಿ ಗ್ರಾಮದ ಶಾಂತಿಪಲ್ಕೆ ನಿವಾಸಿ ನಾರಾಯಣ ಆಚಾರ್ಯ(54) ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಎ.22ರಂದು ನಸುಕಿನ ವೇಳೆ ಮನೆ ಸಮೀಪದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.