ಕೊಣಾಜೆ: ಕಿಂಡಿ ಅಣೆಕಟ್ಟು ಕಾಮಗಾರಿ ಪರಿಶೀಲನೆ
ಕೊಣಾಜೆ: ಮಂಗಳೂರು ಶಾಸಕರಾದ ಯು ಟಿ ಖಾದರ್ ಶಿಫಾರಾಸ್ಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಗ್ರಾಮದ ಕೃಷಿಕರ ಬಹುಕಾಲದ ಬೇಡಿಕೆಯಾಗಿದ್ದ ಇರಾ ಗ್ರಾಮದ ಇರಾ ಗುತ್ತು, ಸಣ್ಣಯಬೈಲ್, ಮುಂಡಾಡಿ ಪ್ರದೇಶದ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆಗ್ನೇಸ್ ಡಿ ಸೋಜಾ, ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಉಪಾಧ್ಯಕ್ಷರಾದ ಮೊಯ್ದುಕುಂಜಿ, ಸದಸ್ಯರಾದ ಎಂ ಬಿ ಉಮ್ಮರ್, ಹಮೀದ್ ತಿರ್ತಾಡಿ ಪರಿಶೀಲನೆ ನಡೆಸಿದರು.
Next Story