ಮಂಗಳೂರು: ಪಿಲಾರು ದಾಂದಬಾಗಿಲು, ಸೋಮೇಶ್ವರ ಗ್ರಾಮದ ಕಟ್ಟಡ ನಿರ್ಮಾಣ ಕ್ಷೇತ್ರದ ಮೇಸ್ತ್ರಿಯಾಗಿ ಜನಪ್ರಿಯರಾಗಿದ್ದ, ಪಿಲಾರು ಲಕ್ಷ್ಮೀ ಗುಡ್ಡೆಯ ಶ್ರೀ ನಾಗಬ್ರಹ್ಮ ಕ್ಷೇತ್ರದ ಗೌರವಾಧ್ಯಕ್ಷರಾಗಿದ್ದ ಸಂಜೀವ ಗಟ್ಟಿ ( ಮೇಸ್ತ್ರಿ) (79ವರ್ಷ)ಯವರು ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.