ಮಂಗಳೂರು: ನಗರದ ಪಚ್ಚನಾಡಿ ಸಮೀಪದ ಬಂಗೇರು ಸೀಮೆ ನಿವಾಸಿ ಚಂದಪ್ಪ ಎಂ. (79) ರವಿವಾರ ಮುಂಜಾನೆ ನಿಧನರಾದರು.
ಮೃತರು ಪತ್ನಿ, ಹೊಸದಿಗಂತ ಪತ್ರಿಕೆಯ ಉದ್ಯೋಗಿ ನವೀನ್ ಚಂದ್ರ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ರವಿವಾರ ಅಪರಾಹ್ನ ಪಚ್ಚನಾಡಿ ಸ್ಮಶಾನದಲ್ಲಿ ನೆರವೇರಿತು.