ಕೊಣಾಜೆ: ಪುತ್ತೂರು ತಾಲೂಕಿನ ಕೆದಂಬಾಡಿ ಕೋರಂಗ ನಿವಾಸಿ ಜಾನಕಿ ಅಶೋಕ್ (58)ಆ.30ರ ರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಜಾನಕಿ ಅವರು ಪುತ್ರಿ, ಪುತ್ರ, ಅಳಿಯ, ಪತ್ರಕರ್ತ ಗುರುವಪ್ಪ ಬಾಳೇಪುಣಿ ಸೇರಿದಂತೆ ನಾಲ್ವರು ಸಹೋದರರು, ಒಬ್ಬರು ಸಹೋದರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.