Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅತ್ಯಂತ ಅನಾಗರಿಕ ವರ್ತನೆ ಮತ್ತು...

ಅತ್ಯಂತ ಅನಾಗರಿಕ ವರ್ತನೆ ಮತ್ತು ಖಂಡನಾರ್ಹ ಹೇಳಿಕೆ

-ಪು.ಸೂ.ಲಕ್ಷ್ಮ್ಮೀನಾರಾಯಣ ರಾವ್, ಬೆಂಗಳೂರು-ಪು.ಸೂ.ಲಕ್ಷ್ಮ್ಮೀನಾರಾಯಣ ರಾವ್, ಬೆಂಗಳೂರು12 May 2023 12:17 AM IST
share

ಮಾನ್ಯರೇ,

''ಸಹಿಷ್ಣು ಮುಸ್ಲಿಮರು ಬೆರಳೆಣಿಕೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸಹಾಯಕ ಕಾನೂನು ಮತ್ತು ನ್ಯಾಯ ಸಚಿವ ಸತ್ಯಪಾಲ್ ಸಿಂಗ್ ಬಾಘೆಲ್ ಅವರು ವಿವಾದ ಹುಟ್ಟುಹಾಕಿರುವುದು'' (ವಾ.ಭಾ.,ಮೇ.10) ಅತ್ಯಂತ ಅನಾಗರಿಕ ವರ್ತನೆ ಮತ್ತು ಖಂಡನಾರ್ಹ ಹೇಳಿಕೆ. ತಮ್ಮ ಸ್ಥಾನಕ್ಕಾದರೂ ಅವರು ಮರ್ಯಾದೆಯನ್ನು ಕೊಟ್ಟು ಕಾಪಾಡಿಕೊಳ್ಳಬೇಕಿತ್ತು. ಯಾವ ವೈಜ್ಞಾನಿಕ ಸಂಶೋಧನೆಯ ಆಧಾರದ ಮೇಲೆ ಈ ತೀರ್ಮಾನಕ್ಕೆ ಬಂದಿದ್ದಾರೆಂಬುದನ್ನಾದರೂ ತಿಳಿಸಬೇಕಾಗಿತ್ತು. ಅವರು ಏರಿದ ವೇದಿಕೆಯ ಮೇಲಿನ ವಿಕ್ರಮಾರ್ಕನ ಮಾಯಾ ಸಿಂಹಾಸನದ ಪ್ರಭಾವದಿಂದ ಉದುರಿದ ಮುಕ್ತಾಫಲಗಳಿರಬಹುದು.

''ಸಹಿಷ್ಣು ಮುಸ್ಲಿಮರನ್ನು ಬೆರಳಿನಲ್ಲಿ ಎಣಿಸಬಹುದು. ನನ್ನ ಅಭಿಪ್ರಾಯದಲ್ಲಿ ಅವರ ಸಂಖ್ಯೆ ಸಾವಿರವನ್ನೂ ದಾಟುವುದಿಲ್ಲ'' ಎಂಬ ಅವರ ಹೇಳಿಕೆ ಅವರಿಗೇ ತಿರುಗುಬಾಣವಾಗಿ ಅವರ ಸಹಿಷ್ಣು ಗುಣವನ್ನೇ ಅನುಮಾನಿಸುವಂತಾಗಿದೆ. ಇನ್ನು, ''ಅವರು(ಅಲ್ಪಸಂಖ್ಯಾತರು) ಮದ್ರಸಾದಲ್ಲಿ ಓದಿದರೆ ಉರ್ದು, ಅರೇಬಿಕ್ ಮತ್ತು ಪರ್ಶಿಯನ್ ಕಲಿಯುತ್ತಾರೆ. ಎಲ್ಲ ಸಾಹಿತ್ಯಗಳು ಒಳ್ಳೆಯವೆ. ಆದರೆ ಇಂತಹ ಅಧ್ಯಯನಗಳಿಂದ ಅವರು ಪೇಷ್-ಇಮಾಮ್‌ಗಳಾಗುತ್ತಾರೆ. ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ಓದಿದರೆ ಅವರು ಅಬ್ದುಲ್ ಕಲಾಂ ಆಗುತ್ತಾರೆ'' ಎಂಬ ಸತ್ಯಪಾಲ್‌ರ ತರ್ಕ ತುಂಬ ಬಾಲಿಶ ಹಾಗೂ ವಿಚಿತ್ರವಾಗಿದೆ. ಯಾವ ಪಂಚಾಂಗ ಅಥವಾ ಜ್ಯೋತಿಷ್ಯವನ್ನು ಅಧ್ಯಯನ ಮಾಡಿ ಈ ಎಲ್ಲ ಜ್ಞಾನವನ್ನು ಸಂಪಾದಿಸಿದ್ದಾರೊ ತಿಳಿಯದಾಗಿದೆ!
ನಂತರ ''1192ಕ್ಕೆ ಮುನ್ನ ಈ ದೇಶದ ಮೂಲರಚನೆಯು ಅಖಂಡ ಭಾರತ ಹಿಂದೂ ರಾಷ್ಟ್ರ ಎಂದಾಗಿತ್ತು'' ಎಂಬ ಅವರ ಆವಿಷ್ಕಾರಕ್ಕೆ ಯಾವುದಾದರೂ ಇತಿಹಾಸ ಅಕಾಡೆಮಿಯವರು ಯಾವುದಾದರೊಂದು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಲೇಬೇಕು ಎಂದನಿಸುತ್ತದೆ.
ಮುಂದುವರಿದು ಸಚಿವರು, ''ಸಂವಿಧಾನದ ಮೂಲರಚನೆಯ ಕುರಿತು ಮತ್ತು ಅದನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಜನರು ಮಾತನಾಡುತ್ತಿರುತ್ತಾರೆ'' ಎಂಬ ಸೂಚನೆ ನೀಡಿ ತಮ್ಮ ಮನುವಾದಿ ಮನೋಭಾವವನ್ನು ಹೊರಹಾಕಿದ್ದಾರೆ. ಇಂತಹ ಅಸಂಬದ್ಧ ಯೋಚನಾಲಹರಿಗಳಲ್ಲಿ ತಮ್ಮ ವಾಗ್ಝರಿಯನ್ನು ಹರಿಸಿ ನೆರೆದಿರುವ ಹಿಂ'ಬಾಲ'ಕರ ಕರತಾಡನವನ್ನು ಗಿಟ್ಟಿಸುವ ಮಹಾನುಭಾವರು ನಮ್ಮನ್ನು ಆಳುವವರಾಗಿದ್ದಾರೆ ಎಂಬುದು ನಮ್ಮ ದುರ್ಗತಿಯಾಗಿದೆ ಅಷ್ಟೆ!
 

share
-ಪು.ಸೂ.ಲಕ್ಷ್ಮ್ಮೀನಾರಾಯಣ ರಾವ್, ಬೆಂಗಳೂರು
-ಪು.ಸೂ.ಲಕ್ಷ್ಮ್ಮೀನಾರಾಯಣ ರಾವ್, ಬೆಂಗಳೂರು
Next Story
X