ರಾಷ್ಟ್ರೀಯ
ಮಣಿಪುರದ ಇಂಫಾಲ್ ನಲ್ಲಿ ಮತ್ತೆ ಗಲಭೆ ಪ್ರಾರಂಭ, ಕರ್ಫ್ಯೂ ಜಾರಿ: ಮತ್ತಷ್ಟು ಸೈನಿಕರ ನಿಯೋಜನೆ
ವಾರ್ತಾ ಭಾರತಿ : 22 May, 2023

ಗಲಭೆಪೀಡಿತ ಮಣಿಪುರ: Photo: PTI
ಗುವಾಹಟಿ: ಇಂದು ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿದ್ದು, ಸೇನೆ ಮತ್ತು ಅರೆಸೇನಾ ಪಡೆಗಳು ಮಣಿಪುರಕ್ಕೆ ಧಾವಿಸಿವೆ ಎಂದು ndtv.com ವರದಿ ಮಾಡಿದೆ. ರಾಜ್ಯದ ರಾಜಧಾನಿ ಇಂಫಾಲ್ನ ನ್ಯೂ ಚೆಕ್ಕಾನ್ ಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಬಗ್ಗೆ ಮೈಟೆಯಿ ಮತ್ತು ಕುಕಿ ಸಮುದಾಯಗಳ ಜನರು ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಿಂದ ಬೆಂಕಿ ಹಚ್ಚಿದ ಪ್ರಕರಣ ಬಂದ ನಂತರ ಕರ್ಫ್ಯೂ ಘೋಷಿಸಲಾಯಿತು.
ಈ ಹಿಂದೆ ಸಂಜೆ 4ರವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)