ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ಎರಡು ರ್ಯಾಂಕ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವಾಣಿಶ್ರೀ, 2023-24ನೇ ಸಾಲಿನಲ್ಲಿ ಎಂ.ಕಾಂ.ಎಚ್.ಆರ್.ಡಿ. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ವಾಣಿಶ್ರೀ ಕಲ್ಲಡ್ಕ ಸಮೀಪದ ಬೋಳಂತೂರಿನ ವಾಸುದೇವ ಮತ್ತು ವಸಂತಿ ಅವರ ಪುತ್ರಿ.
ತೃಪ್ತಿಗೆ 4ನೇ ರ್ಯಾಂಕ್ : ವಾಣಿಜ್ಯ ವಿಭಾಗದಲ್ಲಿನ ವಿದ್ಯಾರ್ಥಿನಿ ತೃಪ್ತಿ, ಮಂಗಳೂರು ವಿಶ್ವವಿದ್ಯಾನಿಲಯ 2023-24ನೇ ಸಾಲಿನಲ್ಲಿ ನಡೆಸಿದ ಎಂ.ಕಾಂ. ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಗಳಿಸಿದ್ದಾರೆ.
ತೃಪ್ತಿ ಮಂಜೇಶ್ವರದ ಕಾಟುಕುಕ್ಕೆ ಗ್ರಾಮದ ಬಾಳೆಮೂಲೆಯಲ್ಲಿನ ಜಯರಾಮ ಶೆಟ್ಟಿ ಮತ್ತು ಅನುರಾಧ ಶೆಟ್ಟಿ ಅವರ ಪುತ್ರಿ.
Next Story