Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಮಹಿಳೆಯರಿಗೆ ಕಾನೂನಾತ್ಮಕ...

ಕಲಬುರಗಿ | ಮಹಿಳೆಯರಿಗೆ ಕಾನೂನಾತ್ಮಕ ಹಕ್ಕು ನೀಡಿದ್ದು ಡಾ.ಅಂಬೇಡ್ಕರ್ : ಡಾ.ಜಯದೇವಿ ಗಾಯಕವಾಡ

ವಾರ್ತಾಭಾರತಿವಾರ್ತಾಭಾರತಿ6 April 2025 7:11 PM IST
share
Photo of Program

ಕಲಬುರಗಿ : ಮಹಿಳೆಯರ ಸಾಮಾಜಿಕ ಚಿಂತನೆಯನ್ನು ಬುದ್ಧ,ಬಸವ ಮೊದಲಾದವರು ಪ್ರಯತ್ನಿಸಿದರು. ಇವರೆಲ್ಲರ ಚಿಂತನೆಗಳ ಜೊತೆಗೆ ತಮ್ಮ ವಿಚಾರಧಾರೆಯನ್ನು ಕಾನೂನು ಬದ್ದಗೊಳಿಸಿ ಸಂವಿಧಾನದ ಮೂಲಕ ಕೊಟ್ಟದ್ದು ಡಾ.ಬಿ.ಆರ್.ಅಂಬೇಡ್ಕರ್. ಅವರ ಋಣ ಎಲ್ಲಾ ವರ್ಗದ ಮಹಿಳೆಯರು ತೀರಿಸಬೇಕೆಂದು ಮಹಿಳಾ ಚಿಂತಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅವರು ನುಡಿದರು.

ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ಹಳಕಟ್ಟಿ ರಾಷ್ಟ್ರೀಯ ಬಳಗ, ಜನಕಲ್ಯಾಣ ಟ್ರಸ್ಟ್, ಯುಥ್ವಾಡ್ವೆಂಚರ್ ಸ್ಪೊರ್ಟ್‌ ಅಸೋಸಿಯೇಷನ್ ಅಶ್ರಯದಲ್ಲಿ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಂಡ ಡಾ.ಸಂಧ್ಯಾ ಎಸ್.ಕಾನೇಕರ್ ಅವರ 47ನೆಯ ಹುಟ್ಟು ಹಬ್ಬದ ಪ್ರಯುಕ್ತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಡಾ.ಸಂಧ್ಯಾ ಕಾನೇಕರ ಅವರ ಆದರ್ಶ ದಾಂಪತ್ಯ, ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಕೊಡುಗೆ ಅಪಾರವೆಂದರು.

ಡಾ.ರುದ್ರವಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ತೆಗಲತಿಪ್ಪಿ, ಸವಿತಾ ಹುನಗುಂಟಿಮಠ, ರಾಜಶೇಖರ ಬಿರಾದಾರ, ಸುರೇಶ ಕಸನೇಕರ, ಕಾವೇರಿ ಬೆಳಮಗಿ, ಆಕಾಶ ತೆಗನೂರು, ದೇವರಾಜ ಕನ್ನಡಗಿ, ಸಿದ್ದಾರ್ಥ ಚಿಮ್ಮಿಇದಲಾಯಿ ಇದ್ದರು.

ಪ್ರಶಸ್ತಿ ಪ್ರದಾನ ಮಾಡಿದ ವೈದ್ಯಾಧಿಕಾರಿಗಳ ಜಿಲ್ಲಾ ಅಧ್ಯಕ್ಷರಾದ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ, ಪ್ರಶಸ್ತಿಗಳು ಅವರ ಸಾಧನೆಗೆ ಹಿಡಿದ ಕನ್ನಡಿ. ಮುಂದೆ ಸೇವೆಗೆ ಸ್ಫೂರ್ತಿ ನೀಡುವುದೆಂದರು.

ಹಿರಿಯ ಸಾಹಿತಿ ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು.

ಮಹಿಳಾ ಚೇತನ ಪ್ರಶಸ್ತಿ ಪುರಸ್ಕೃತರು :

ಪ್ರಮೋದಿನಿ ಕತಲಪ್ಪ ಚೂರಿ, ರೇಣುಕಾ ಪ್ರಕಾಶ, ನಜಮಾ ಬಾನು, ಸುಜಾತ ಮಲ್ಲಿಕಾರ್ಜುನ, ಭಾಗ್ಯಶ್ರೀ ಅನಿಲ ಕುಮಾರ, ಲಾಡು ಭೀಮು, ಜೈ ಶೀಲಾ ನಾಗರಾಜ, ಸುವರ್ಣ ದೇವಿಂದ್ರ, ಲಕ್ಷ್ಮೀ ಆನಂದ, ಮೈನಾಬಾಯಿ ಲಕ್ಷ್ಮಣ, ಸುಮಿ ತ್ರಾ ಸಂಜಯ, ಜಗದೇವಿ ಸಾಯಿಬಣ್ಣ, ಮೋನಿಕಾ ಅವಿನಾಶ, ಮೀನಾಕ್ಷಿ ಭಗವಾನ, ರೇಷ್ಮಾ ಶರತ್, ಜಗದೇವಿ ಸಂಜು ಕುಮಾರ, ಪೂರ್ಣಿಮಾ ಸಂಗಣ್ಣ, ರಂಜಿತಾ ರಾಜಕುಮಾರ, ಮೀನಾಕ್ಷಿ ಮಹೇಶ, ವಿಜಯಲಕ್ಷ್ಮಿ ಮೋನಪ್ಪ, ಸುರೇಖಾ ಕೊಳ್ಳಪ್ಪ, ಲಕ್ಷ್ಮಿ ಆಡೆನೂರ, ಲತಾ ಧರ್ಮರಾಜ, ಅಂಬಿಕಾ ತಿಪ್ಪಯ್ಯ, ಮುತ್ತಮ್ಮ ಯಶ್ವಂತ, ಕವಿತಾ ಮಾಳಪ್ಪ, ಸುಧಾ ಬಾಯಿ ಸಂಜು, ಸಿದ್ದಮ್ಮ ಚಂದ್ರಕಾಂತ, ಪ್ರಿಯಾಂಕ ಸುತಾರ ರೇಷ್ಮಾ ನಿಂಗಣ್ಣ, ಪಾರ್ವತಿ ನಿಂಗಪ್ಪ, ಭಾಗ್ಯಶ್ರೀ ಬಾಬುರಾಯ, ರತ್ನಮ್ಮ, ಲಕ್ಷ್ಮೀ ಅರುಣಕುಮಾರ ಸ್ವಚ್ಛ ಮಹಿಳಾ ಚಾಲಕರು ವಿವಿಧ ಗ್ರಾಮ ಪಂಚಾಯತ್ ಚಾಲಕರಿಗೆ ಮಹಿಳಾ ಚೇತನ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.

ಪ್ರಾರ್ಥನೆಯನ್ನು ಸಂತೋಷ ಸಲ್ಲಿಸಿದರು. ಡಾ.ಸಿದ್ಧಪ್ಪ ಹೊಸಮನಿ ಸ್ವಾಗತಿಸಿದರು. ಡಾ.ಶೀಲಾದೇವಿ ಬಿರಾದಾರ ನಿರೂಪಿಸಿದರು. ದೇವರಾಜ ಕನ್ನಡಿಗ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X