Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಸಾಹಿತ್ಯವು ಮನುಷ್ಯರ...

ಕಲಬುರಗಿ | ಸಾಹಿತ್ಯವು ಮನುಷ್ಯರ ಜ್ಞಾನವನ್ನು ಹೆಚ್ಚಿಸುತ್ತದೆ : ಡಾ.ದಾಕ್ಷಾಯಣಿ ಎಸ್.ಅಪ್ಪಾ

ವಾರ್ತಾಭಾರತಿವಾರ್ತಾಭಾರತಿ16 April 2025 9:28 PM IST
share
ಕಲಬುರಗಿ | ಸಾಹಿತ್ಯವು ಮನುಷ್ಯರ ಜ್ಞಾನವನ್ನು ಹೆಚ್ಚಿಸುತ್ತದೆ : ಡಾ.ದಾಕ್ಷಾಯಣಿ ಎಸ್.ಅಪ್ಪಾ

ಕಲಬುರಗಿ : ಸಾಹಿತ್ಯ ಭಂಡಾರವು ಮಾವವನ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಅವನ ಜೀವನ ಅಭಿವದ್ಧಿ ಪಡಿಸುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ ಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಣಿ ಶರಣಬಸಪ್ಪ ಅಪ್ಪಾ ರವರು ಹೇಳಿದರು.

ನಗರದ ಆದರ್ಶನಗರ ಕಾಲೋನಿಯ ದಾನೇಶ್ವರಿ ಮಂದಿರದಲ್ಲಿ ಶ್ರೀ ಗುರು ಚರಂತಾರ್ಯ ಮಹಾಸ್ವಾಮಿಗಳವರ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ್ತ ಪೀಠಾಧ್ಯಕ್ಷರಾದ ಡಾ.ಮಹೇಶ್ವರ ಶಿವಾರ್ಚಾಯ ಮಹಾಸ್ವಾಮಿಗಳವರ ಸಾವಯವ ಕೃಷಿ-ಜೇನು ಸಾಕಾಣಿಕೆ-ಗೋಪರಿಕರಗಳ ಪ್ರಾತ್ಯಕ್ಷಿಕೆ, ಚರಂತಾರ್ಯ ಪ್ರಶಸ್ತಿ ಪ್ರದಾನ, ಗ್ರಂಥಗಳ ಲೋಕಾರ್ಪಣೆ, ವಿಶೇಷ ಉಪನ್ಯಾಸ, ಅಭಿನಂದನಾ ಸಮಾರಂಭ, ಯೋಗ-ಸಂಗೀತ –ಹಾಸ್ಯ ಕಾರ್ಯಕ್ರಮ ಉದ್ಟಾಟನೆ ಮಾಡಿ ಮಾತನಾಡಿದರು.

ಕರ್ನಾಟಕದಲ್ಲಿ ಸಾಕಷ್ಟು ಮಹಾನ್ ಶರಣರು, ದಾಸರು, ಕವಿಗಳು ಇದ್ದಂತಹ ಬೀಡು ಇದ್ದು, ಇಂತಹ ಮಹಾನ್‌ ವ್ಯಕ್ತಿಗಳ ವಿಷಯನ್ನು ಓದುವಿಕೆಯಿಂದ ನಾವು ಹೆಚ್ಚಿನ ಜ್ಞಾನವನ್ನು ಪಡೆಯಬಹುದೆಂದರು ಮತ್ತು ನನಗೆ ಗುರು ಚರಂತಾರ್ಯ ಶ್ರೀ ಪ್ರಶಸ್ತಿ ಲಭಿಸಿದ್ದಕ್ಕೆ ಸಂತೋಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಮಣೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಡಾ.ಮುಹಮ್ಮದ್ ಫಾರೂಕ್ ಅಹ್ಮದ್ ಆಗಮಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುರಕ್ಷೆ ನೀಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಶಂಕರಾಚಾರ್ಯ ಮಾಮುನಿ, ಶರಣು ಪಪ್ಪಾ, ಶಿವಾನಂದ ಕರ್ಜಗಿ,.ಎಸ್.ವಿ.ಪಾಟೀಲ್ ಗುಂಡೂರು, ವಕೀಲರಾದ ಶರಣಬಸವ ಖೇಣಿ, ಮಕ್ಕಳ ವೈದ್ಯರಾದ ಡಾ.ಅಲ್ಲಮಪ್ರಭು ದೇಶಮುಖ ದಾನೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಓಂ ಪ್ರಕಾಸ ವಸ್ತ್ರದ್, ಅಪ್ಪಾ ಇಂಜಿನೀಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಲಕ್ಷ್ಮೀ ಪಾಟೀಲ್ ಮಾಕಾರವರು ಇದ್ದರು.

ಡಾ.ಸಂಗೀತಾ ಪಾಟೀಲ್ ಹಿರೇಮಠ ಅವರ “ಸಾಹಿತ್ಯ ಸಂಭ್ರಮ” ಹಾಗೂ “ ಜನಪದ ಝರಿ” ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ಶೈಲಜಾ ಬಿ., ಡಾ.ಸಿದ್ಧಲಿಂಗ ದಬ್ಬಾ ರವರು ಸದರಿ ಪುಸ್ತಕ ಪರಿಚಯ ಮಾಡಿದರು.

ಅಂತರ್ ರಾಷ್ಟ್ರೀಯ ಕಲಾವಿದರಾದ ಕೋಗಳಿ ಕೊಟ್ರೇಶ್ ರವರಿಂದ ಹಾಸ್ಯ ರಸಮಂಜರಿ ಹಾಗೂ ಕಿರಣ ಪಾಟೀಲ್ ಸುಖಿ ಮೆಲೋಡಿಯಸ್ ರವರಿಂದ ಸಂಗೀತ ಕಾರ್ಯಕ್ರಮ, ಅಂತರ್ ರಾಷ್ಟ್ರೀಯ ಯೋಗ ಪಟು ಕುಮಾರಿ ಕೆ.ವೈ.ಸೃಷ್ಠಿ ರವರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಜರುಗಿತು.

ರೇವಯ್ಯ ವಸ್ತ್ರದ್ ಮತ್ತು ನರಸಿಂಹ ದರೋಜಿ ಗಂಗಾವತಿ ಅವರಿಂದ ಸಂಗೀತಾ ಕಾರ್ಯಕ್ರಮ ಜರುಗಿತು. ಶ್ರೀಕಾಂತ ವಸ್ತ್ರದ್ ತಬಲಾ ಸಾಥ್ ನೀಡಿದರು. ಶ್ರೇಯಾ, ಕುಮಾರ ಭುವನ್ ಪಾಟೀಲ್ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಡಾ.ಸಂಗೀತಾ ಪಾಟೀಲ್ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಜು ಕಂಬಾಳಿಮಠ ಸ್ವಾಗತಿಸಿದರು, ಡಾ.ಶಿವಶರಣಪ್ಪ ಮೊತಕಪಲ್ಲಿ ನಿರೂಪಿಸಿದರು. ಮಂಜುನಾಥ ಕಂಬಾಳಿಮಠ ಮತ್ತು ಶ್ರೀಮತಿ ಗಾಯತ್ರಿ ಮಾಮುನಿ ಅಫಜಲಪೂರು ಗುರುರಕ್ಷೆ ಕಾರ್ಯಕ್ರಮ ಸಂಚಾಲನೆ ಮಾಡಿದರು. ಕಾರ್ಯಕ್ರಮದಲ್ಲಿ ಸುನೀತಾ, ಸುಮಾ , ರೇಣುಕಾದೇವಿ, ನಾಗರತನ್ನ ಕೀರ್ತಿ, ಬಸವರಾಜ್ ರವರು ಉಪಸ್ಥಿತರಿದ್ದರು.

ಸಾಧಕರಿಗೆ ಗುರು ರಕ್ಷೆ : ಭವಾನಿಸಿಂಗ್ ಠಾಕೂರ, ಮಂಜುನಾಥ ಕಳಸ್ಕರ, ಬಿ.ಹೆಚ್.ನಿರಗುಡಿ, ಶರಣಬಸಪ್ಪ ವಡ್ಡನಕೇರ ಶಿವಶರಣಪ್ಪ ಮೋತಕಪಲ್ಲ, ಸಿದ್ಧು ಪಾಟೀಲ್ ಚಿಂಚೋಳಿ, ಚಂದ್ರಕಾಂತ ಕಾಳಗಿ, ಡಾ.ವಿಶಾಲಾಕ್ಷಿ ಕರೆಡ್ಡಿ, ಕು.ಮಾಲಾ ಕಣ್ಣಿ, ಎನ್.ಎಸ್.ಪಾಟೀಲ್, ಮಲ್ಲಿಕಾರ್ಜುನ ಕಿಣಗಿ, ಸಂಜೀವಕುಮಾರ ಡೋಂಗರಗಾಂವ್, ರಾಜಕುಮಾರ ಬಂಗರಗಿ, ಉದಯಕುಮಾರ ಪುಲಾರೆ , ಡಾ.ವೆಂಕಟ್ ಜಾಧವ, ಸೋಮಶೇಖರ ತೇಗಲತಿಪ್ಪಿ, ಬಸಯ್ಯ ಸ್ವಾಮಿ ವಚ್ಚಾ, ಪ್ರಕಾಶ ಮಾಲಿಪಾಟೀಲ್ , ಪ್ರದೀಪ ಮಠಪತಿ ರವರಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಸಶ್ತಿ ಪುರಸ್ಕೃತರು 568 ಕೃತಿಗಳ ಕರ್ತೃ ʼ ಅಕ್ಷರ ಬ್ರಹ್ಮʼ ಎಸ್.ವಿ.ಪಾಟೀಲ್ ಗುಂಡೂರು ಅವರ ಕೃತಿಗಳ ಪ್ರದರ್ಶನ ವೇದಿಕೆ ಮುಂಭಾದಲ್ಲಿ ಪ್ರದರ್ಶಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X