ಕಾರ್ಕಳ, ಎ.12: ಮುಂಡ್ಕೂರಿನಿಂದ ಎ.3ರಂದು ಶಿಕಾರಿಪುರಕ್ಕೆ ಹೊಟೇಲ್ ಕೆಲಸಕ್ಕೆಂದು ಹೋದ ಮುಂಡ್ಕೂರು ಗ್ರಾಮದ ನಾಗ ಪ್ರಶಾಂತ (42) ಎಂಬವರು ಈವರೆಗೆ ವಾಪಾಸು ಬಾರದೇ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಎ.12: ಮುಂಡ್ಕೂರಿನಿಂದ ಎ.3ರಂದು ಶಿಕಾರಿಪುರಕ್ಕೆ ಹೊಟೇಲ್ ಕೆಲಸಕ್ಕೆಂದು ಹೋದ ಮುಂಡ್ಕೂರು ಗ್ರಾಮದ ನಾಗ ಪ್ರಶಾಂತ (42) ಎಂಬವರು ಈವರೆಗೆ ವಾಪಾಸು ಬಾರದೇ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.