ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಉಡುಪಿ, ನ.1: ಉಪ್ಪೂರು ನಿವಾಸಿ ತೀರ್ಥಂಕ(28) ಎಂಬವರು ಅ.29 ರಂದು ಬೆಳಗ್ಗೆ ದಾವಣಗೆರೆಗೆ ಹೋಗಿ ಬರುವುದಾಗಿ ಹೇಳಿ ಬನ್ನಂಜೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಪೆರ್ಣಂಕಿಲ ನಿವಾಸಿ ಬಾಬು ಎಂಬವರ ಮಗ ಮಂಜುನಾಥ (25) ಎಂಬವರು ಅ.31ರಂದು ಮನೆಯಿಂದ ಹಿಡಿಯಡ್ಕ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.
Next Story