Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ...

ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ

ವಾರ್ತಾಭಾರತಿವಾರ್ತಾಭಾರತಿ24 Dec 2023 2:23 PM IST
share
ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ

ಉಡುಪಿ: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಮಂಗಳೂರಿನ ನೂತನ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ನೂರುಲ್ ಈಮಾನ್ ಮತ್ತು ಅಧ್ಯಕ್ಷರಾದ ಬಹು. ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ಅಲ್ ಹೈದ್ರೋಸಿ ತಂಙಳ್ ಕುಂಬೋಲ್ ರವರ ದುಆದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ ಹಾತಿಂ ಹಾಜಿ ಕೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾಯದರ್ಶಿ ಶಂಸುದ್ದೀನ್ ಬಳ್ಕುಂಜೆ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ ಮಾತನಾಡಿ, ಡಿ.ಕೆ.ಎಸ್.ಸಿ. ಬೆಳೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಅಧ್ಯಕ್ಷರಾದ ಮುಖ್ತಾರ್ ತಂಙಳ್ ಅಧ್ಯಕ್ಷೀಯ ಭಾಷಣ ಮಾಡಿ, ಸಂಘಟನೆಯ ಧ್ಯೇಯೋದ್ದೇಶವನ್ನು ವಿವರಿಸುತ್ತಾ ತಮ್ಮ ಮಕ್ಕಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕು. ವರ್ತಮಾನ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಅದೆಷ್ಟೋ ಅಹಿತಕರ ಘಟನೆಗಳು ನಡೆಯುತ್ತಿದ್ದು ನಾವೆಲ್ಲರೂ ಜಾಗರೂಕರಾಗಬೇಕು ಎಂಬ ಉಪದೇಶ ನೀಡಿದರು.

ಹಳೇ ಸಮಿತಿಯನ್ನು ಬರ್ಕಾಸ್ತುಗೊಳಿಸಿದ ಬಳಿಕ ಕೇಂದ್ರ ಸಮಿತಿಯ ಮಾಜಿ ಸದಸ್ಯ ಫಾರೂಕ್ ಹಾಜಿ ಕರ್ನಿರೆಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರು : ಅಸ್ಸಯ್ಯಿದ್ ಅಲ್ ಹಾಜ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್

ಅಧ್ಯಕ್ಷರು : ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್.

ಕಾರ್ಯಾಧ್ಯಕ್ಷರು : ಹುಸೈನ್ ಹಾಜಿ ಕಿನ್ಯ

ಪ್ರಧಾನ ಕಾರ್ಯದರ್ಶಿ : ಶಂಸುದ್ದೀನ್ ಬಳ್ಕುಂಜೆ

ಉಪಾಧ್ಯಕ್ಷರುಗಳು : ಮೊಯ್ದು ಹಾಜಿ ಬಿಲೀಫ್, ಬಶೀರ್ ಕೈಕಂಬ, ಇಸ್ಮಾಯಿಲ್ ಹಾಜಿ ಕಿನ್ಯ

ಕಾರ್ಯದರ್ಶಿಗಳು: ಅಹ್ಮದ್ ಶರೀಫ್ ಬಜ್ಪೆ, ಮುಹಮ್ಮದ್ ಇಸ್ಮಾಯಿಲ್ (ಮುನ್ನ), ಯು. ಡಿ. ಇಬ್ರಾಹಿಂ ಉಳ್ಳಾಲ

ಕೋಶಾಧಿಕಾರಿ : ಝೈನುದ್ದೀನ್ ಮುಕ್ವೆ

ಲೆಕ್ಕ ಪರಿಶೋಧಕರು : ಅನ್ವರ್ ಹುಸೈನ್ ಗೂಡಿನಬಳಿ, ಫಾರೂಕ್ ಹಾಜಿ ಕರ್ನಿರೆ

ಸಂಘಟಕರು : ಜಿ.ಎಂ. ಮುಹಮ್ಮದ್ ಕುಂಞಿ, ಏ.ಎಚ್. ಅಬ್ದುಲ್ ಖಾದರ್ ಪಡುಬಿದ್ರಿ, ಎಂ.ಎಂ.ಕುಂಞಿ, ಮನ್ಸೂರ್ ಕೃಷ್ಣಾಪುರ, ಇ.ಕೆ. ಇಬ್ರಾಹಿಂ ಹಾಜಿ ಕಿನ್ಯ, ಅಶ್ರಫ್ ಬೆಳಪು, ಅಬ್ದುಲ್ ಹಮೀದ್ ಸುಳ್ಯ

ಸಲಹೆಗಾರರು : ಉಮರ್ ಹಾಜಿ ಮುಕ್ವೆ, ಮುಹಮ್ಮದ್ ಅಲ್ ಖಾಸಿಮಿ ಅಳಕೆ ಮಜಲು, ಅಬ್ಬಾಸ್ ಹಾಜಿ ಎಲಿಮಲೆ, ಅಬ್ದುಲ್ ರಹಿಮಾನ್ ಹಾಜಿ ಮಣಿಪಾಲ್, ಮುಹಮ್ಮದ್ ರಫೀಕ್ ಪಡುಬಿದ್ರೆ

ಸಂಚಾಲಕರು : ಬದ್ರುದ್ದೀನ್ ಹಾಜಿ ಬಜ್ಪೆ.

ಸದಸ್ಯರು: ಅಬ್ದುಲ್ಲ ಕುವೆಂಜ, ಉಮರ್ ಫಾರೂಕ್ ಸುರತ್ಕಲ್, ಅಬ್ದುಲ್ ರಝಾಕ್ ಮಿನಾಝ್, ಸಂಶುದ್ದೀನ್ ಕೋಡಿ, ಹಂಝ ಕನ್ನಂಗಾರ್, ನಝೀರ್ ಕನ್ನಂಗಾರ್, ಪುತ್ತುಮೋನು ಕನ್ನಂಗಾರ್, ಕೌಸರ್ ಪಡುಬಿದ್ರಿ, ಮೊಯ್ದಿನ್ ಪಿ.ಎ, ಹಸನ್ ಬಾವ ಪಡುಬಿದ್ರಿ, ಫಿರೋಝ್ ಪಡುಬಿದ್ರಿ, ಅಬ್ದುಲ್ ಅಝೀಝ್ ಪಡುಬಿದ್ರಿ, ಇಬ್ರಾಹಿಂ ಪಡುಬಿದ್ರಿ, ಝಕರಿಯಾ ಕೆಮ್ಮಾರ, ಸಿದ್ದೀಕ್, ಇಸ್ಮಾಯಿಲ್ ಶಾಫಿ ವಿಟ್ಲ, ಸಿದ್ಧೀಕ್ ದೇರಳಕಟ್ಟೆ, ನಖೀಬ್ ದೇರಳಕಟ್ಟೆ, ಅಬ್ದುಲ್ ಖಾದರ್ ವೆಲ್ಕಂಮ, ಮುಹಮ್ಮದ್ ಅನ್ಸಾರ್, ಅಶ್ರಫ್, ಮೊಯ್ದಿನ್ ಹಾಜಿ, ಅಬೂಬಕರ್ ಬಿ.ಎಚ್.ಬಿ, ಅಬ್ದುಲ್ ರಹ್ಮಾನ್ ಪ್ಯಾರಿಸ್, ಮುಹಮ್ಮದ್ ರಫೀಖ್, ಶರೀಫ್ ಬೆಳಪು, ಯೂಸುಫ್ ಕರಂಬಾರ್, ಅಬ್ದುಲ್ ಖಾದರ್ ಸಕಲೇಶಪುರ, ಅಲಿ ಅಬ್ಬಾಸ್ ಸೂರಲ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.

ಹಾತಿಂ ಹಾಜಿ ಕೂಳೂರು ನೂತನ ಸಮಿತಿಗೆ ಶುಭ ಹಾರೈಸುತ್ತಾ ಜಿಲ್ಲಾ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ಶ್ಲಾಘಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷ‌ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಅವರಿಗೆ ಇತ್ತೀಚೆಗೆ ಅವೇಲತ್ತ್ ತಂಙಳ್ ಪ್ರಶಸ್ತಿ ಲಭಿಸಿದ್ದಕ್ಕಾಗಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದದ ತಂಙಳ್ ರವರು, ಡಿ.ಕೆ.ಎಸ್.ಸಿ.ಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ತಾಳ್ಮೆಯಿಂದ, ಉತ್ತಮ ನಿಯ್ಯತ್ತಿನೊಂದಿಗೆ ಕಾರ್ಯ ನಿರ್ವಹಿಸಬೇಕಿದೆ ಎನ್ನುತ್ತಾ ಡಿ.ಕೆ.ಎಸ್.ಸಿ.ಗಾಗಿ ಈ ಹಿಂದೆ ದುಡಿದ ಸರ್ವರನ್ನು ಶ್ಲಾಘಿಸಿದರು.

ಜಿಲ್ಲಾ ನೂತನ ಸಮಿತಿ ಹಾಗೂ ಸರ್ವ ಡಿ.ಕೆ.ಎಸ್.ಸಿ ಸದಸ್ಯರು ಒಗ್ಗೂಡಿ ಆದಷ್ಟು ಬೇಗ ಈ ಕಚೇರಿಯನ್ನು ನಮ್ಮದಾಗಿಸಬೇಕು. ಇದಕ್ಕಾಗಿ ಎಲ್ಲಾ ಸದಸ್ಯರು ಶಕ್ತಿ ಮೀರಿ ಶ್ರಮಿಸಬೇಕು ಎನ್ನುತ್ತಾ ನೆರೆದ ಎಲ್ಲರಿಗೂ, ಮರಣ ಹೊಂದಿದ ಸದಸ್ಯರಿಗೂ ದುಆ ಮಾಡಿದರು.

ಕೇಂದ್ರ ಸಮಿತಿಯ ನಾಯಕರು, ಜಿಲ್ಲಾ ಸಮಿತಿಯ ನಾಯಕರು, ಸದಸ್ಯರು, ಘಟಕಗಳ ನಾಯಕರು, ಸದಸ್ಯರು, ಮರ್ಕಝ್ ಸಮಿತಿಯ ನಾಯಕರು, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X