"ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲ" | Yadagiri | Bengaluru | Protest
"ಅತ್ಯಾಚಾರಕ್ಕೆ ಪಿತೃಪ್ರಧಾನ ವ್ಯವಸ್ಥೆ ಜೊತೆಗೆ ಜಾತಿ ವ್ಯವಸ್ಥೆಯೂ ಕಾರಣ"
► "ತಳ ಸಮುದಾಯಕ್ಕೆ ಸೇರಿದವರ ಮೇಲೆ ಅತ್ಯಾಚಾರವಾದ್ರೆ ಯಾರೂ ಬೀದಿಗೆ ಬರಲ್ಲ"
► "ಆ ಮಕ್ಕಳು ಚಿಂದಿ ಆಯುವ ಬದಲು ಶಾಲೆಗೆ ಹೋಗ್ತಾ ಇರ್ತಿದ್ದರೆ ಆ ಪರಿಸ್ಥಿತಿ ಬರ್ತಾ ಇರ್ಲಿಲ್ಲಾ"
► ಬೆಂಗಳೂರು : ಯಾದಗಿರಿಯಲ್ಲಿ ಚಿಂದಿ ಆಯಲು ಹೋದ ಇಬ್ಬರು ಯುವತಿಯರ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ
Next Story