SKSSF ಮಲ್ಲೂರು ಶಾಖೆ: ಝೈನುಲ್ ಉಲಮಾ ಅನುಸ್ಮರನೆ

Update: 2016-03-26 09:45 GMT

ಬಂಟ್ವಾಳ, ಮಾ. 26: SKSSF ಮಲ್ಲೂರು ಶಾಖೆ ಇದರ ಆಶ್ರಯದಲ್ಲಿ ಝೈನುಲ್ ಉಲಮಾ ಹಾಗೂ ಅಗಳಿದ ನಾಯಕರ ಅನುಸ್ಮರನಣೆ ಮತ್ತು ಪ್ರಭಾಷಣ ಕಾರ್ಯಕ್ರಮವು ಮಾ.27 ರಂದು  ಮಗ್ರಿಬ್ ನಮಾಝಿನ ಬಳಿಕ  ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶೈಖುನಾ ಅಲ್ ಹಾಜ್ ಕೆ ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು   ಉದ್ಘಾಟಿಸುವರು. ನಂತರ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು SKSSF ಕೈಕಂಬ ವಲಯ ಮಾದ್ಯಮ ಕಾರ್ಯದರ್ಶಿ ಮುಹಮ್ಮದ್ ಆಫೀಲ್ ಕಲಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News