ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯಿಂದ ಚುನಾವಣಾ ಪ್ರಚಾರ

Update: 2016-04-01 05:42 GMT

ಕಾಸರಗೋಡು, ಎ.1 : ಮಂಜೇಶ್ವರ ವಿಧಾನಸಭಾ ಕ್ಷೇತ್ರದ  ಸಿಪಿಎಂ ಅಭ್ಯರ್ಥಿ  ಸಿ . ಎಚ್ ಕುಞಾಂಬು  ಅವರು  ಬಿರುಸಿನ  ಚುನಾವಣಾ ಪ್ರಚಾರ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ  ಆಲೋಶಿಯಸ್ ಪಾವ್ಲ್ ಡಿ  ಸೋಜ ರವರನ್ನು ಭೇಟಿಯಾಗಿ  ಆಶೀರ್ವಾದ ಪಡೆದರು . ಕುಞಾಂಬು  ರವರು  ಶುಕ್ರವಾರ ಎನ್ಮಕಜೆ   ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News