ಕಾಸರಗೋಡು : ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Update: 2016-04-03 16:12 GMT

ಕಾಸರಗೋಡು : ವಿದ್ಯಾರ್ಥಿನಿ ಯೋರ್ವಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತಯಾದ ಘಟನೆ ನೀಲೆಶ್ವರದಲ್ಲಿ ಆದಿತ್ಯವಾರ ರಾತ್ರಿ ಬೆಳಕಿಗೆ ಬಂದಿದೆ.

ಕಣ್ಣೂರು ವಿಶ್ವವಿದ್ಯಾನಿಲಯ  ನೀಲೇಶ್ವರ ಕ್ಯಾಂಪಸ್ ನ  ಎಂ .ಎ ವಿದ್ಯಾರ್ಥಿ ನಿ   ಪ್ರಿಯ ರಾಜೀವ್ ( 31) ಮ್ರತಪಟ್ಟ ವರು.

ಜವಾಹರ್ ಕಾಲನಿಯ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ.  ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.  ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News