ಕಾಸರಗೋಡು : ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
Update: 2016-04-03 16:12 GMT
ಕಾಸರಗೋಡು : ವಿದ್ಯಾರ್ಥಿನಿ ಯೋರ್ವಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತಯಾದ ಘಟನೆ ನೀಲೆಶ್ವರದಲ್ಲಿ ಆದಿತ್ಯವಾರ ರಾತ್ರಿ ಬೆಳಕಿಗೆ ಬಂದಿದೆ.
ಕಣ್ಣೂರು ವಿಶ್ವವಿದ್ಯಾನಿಲಯ ನೀಲೇಶ್ವರ ಕ್ಯಾಂಪಸ್ ನ ಎಂ .ಎ ವಿದ್ಯಾರ್ಥಿ ನಿ ಪ್ರಿಯ ರಾಜೀವ್ ( 31) ಮ್ರತಪಟ್ಟ ವರು.
ಜವಾಹರ್ ಕಾಲನಿಯ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ