ಮುಲ್ಕಿ : ಶ್ರೀ ವ್ಯಾಸಮಹರ್ಷಿ ವಿದ್ಯಾ ಪೀಠದ ಸಂಸ್ಕೃತ ವೇದ ಪಾಠ ಶಾಲೆಯ ಹತ್ತನೇ ವಾರ್ಷಿಕೋತ್ಸವ

Update: 2016-04-12 13:10 GMT

ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ನಡೆಸಲ್ಪಡುವ ಶ್ರೀ ವ್ಯಾಸಮಹರ್ಷಿ ವಿದ್ಯಾ ಪೀಠದ ಸಂಸ್ಕೃತ ವೇದ ಪಾಠ ಶಾಲೆಯ ಹತ್ತನೇ ವಾರ್ಷಿಕೋತ್ಸವ ಮತ್ತು ಪ್ರಮಾಣಪತ್ರ ವಿತರಾಣಾ ನಮಾರಂಭ ದೇವಳದ ಪ್ರಾಂಗಣದಲ್ಲಿ ನಡೆಯಿತು. ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಕೆ.ನಾರಾಯಣ ಶೆಣೈ, ಹಿರಿಯ ವೈದಿಕರಾದ ಬಸ್ರೂರು ದಾಮೋದರ ಆಚಾರ್ಯ, ಸಂಸ್ಥೆಯ ಪೋಷಕರಾದ ವಿಶ್ವನಾಥ ಎನ್.ಶೆಣೈ ಮುಂಬೈ, ವಿದ್ಯಾಪೀಠದ ಉಪಾಧ್ಯಕ್ಷ ಪ್ರೊ.ಯು.ನಾಗೇಶ್ ಶೆಣೈ, ಕಾರ್ಯದರ್ಶಿ ಕುಲ್ಯಾಡಿ ನರಸಿಂಹ ಪೈ, ಸಂಚಾಲಕರಾದ ಜಿ.ಜಿ.ಕಾಮತ್,ಸದಸ್ಯರಾದ ದೇವಣ್ಣ ನಾಯಕ್.ರಾಮದಾಸ ಕಾಮತ್, ಶಿಕ್ಷಕರಾದ ರವಿಪ್ರಕಾಶ್ ಉಪಾದ್ಯಾಯ, ನವೀನ್ ಭಟ್, ವಾರ್ಡನ್ ಕಮಲಾಕ್ಷ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News