ಮುಂಡಗೋಡ : ಹನುಮ ಜಯಂತಿಯನ್ನು ತಾಲೂಕಾ ಭಜರಂಗದಳ ಘಟಕದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

Update: 2016-04-23 12:40 GMT

ಮುಂಡಗೋಡ : ಹನುಮ ಜಯಂತಿಯನ್ನು ತಾಲೂಕಾ ಭಜರಂಗದಳ ಘಟಕದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಹನುಮ ಜಯಂತಿ ಅಂಗವಾಗಿ ತಾಲೂಕಾ ಭಜರಂಗದಳ ಅಧ್ಯಕ್ಷ ಶೇಖರ ಲಮಾಣಿ ಮುಖಂಡತ್ವದಲ್ಲಿ ಬೈಕ್ ರೈಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಜರಂಗದಳ ಕಾರ್ಯಕರ್ತರು ಹಳೂರ ಮಾರಿಕಾಂಭ ದೇವಿಗೆ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಬೈಕ್ ರೈಲಿ ಆರಂಭಿಸಲಾಯಿತು. ಪಟ್ಟಣದ ಯಲ್ಲಾಪುರ - ಬಂಕಾಪುರ ರಸ್ತೆ, ,ಬಸವನಬೀದಿ, ಹೊಸ ಓಣಿ ಗಾಂಧಿನಗರ, ಅಂಬೇಡ್ಕರ ಓಣಿ, ಇಂದಿರಾ ನಗರ, ಆನಂದನಗರ , ಟಿಡಿಬಿ ರೋಡ್ ಹುಬ್ಬಳ್ಳಿ- ಶಿರಸಿ ರಸ್ತೆ ಮುಖಾಂತರ ಲಂಬಾಣಿ ತಾಂಡಾ ದೇಶಪಾಂಡೆ ನಗರದಲ್ಲಿ ಸಂಚರಿಸಿ ಲೋಕೋಪಯೋಗಿ ಪ್ರವಾಸಿ ಮಂದಿರಕ್ಕೆ ಬಂದು ಮುಕ್ತಾಯ ಗೊಳಸಿಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News