ಸಿಎಸ್‌ಐ ಯುನಿಟಿ ದೇವಾಲಯದ ಸಮಾಧಿ ಸ್ಥಳದ ಪ್ರಾರ್ಥನಾ ಮಂದಿರದ ಉದ್ಘಾಟನೆ

Update: 2016-04-26 09:12 GMT

ಮುಲ್ಕಿ, ಎ. 26:  ಇಲ್ಲಿನ ಸಿಎಸ್‌ಐ ಯುನಿಟಿ ದೇವಾಲಯದ ಸಮಾಧಿ ಸ್ಥಳದ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.

ಸಿಎಸ್‌ಐ ದಕ್ಷಿಣ ಸಭಾ ಪ್ರಾಂಥ್ಯದ ಬಿಷೋಪರಾದ ರೈಟ್ ರೆವೆರೆಂಡ್ ಮೋಹನ ಮನೋರಾಜ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಎಂ ಬಂಗೇರಾ, ಸದಸ್ಯರಾದ ಹರ್ಷರಾಜ ಶೆಟ್ಟಿ ಜಿಎಂ, ಸಭಾ ಪಾಲಕ ರೆ.ಸಂತೋಷ್ ಕುಮಾರ್, ಪ್ರವೀಣ್ ಆನಂದ, ರಂಜನ್ ಜತ್ತನಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News