ಪದಯಾನ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2016-05-01 10:00 GMT

ಮಂಗಳೂರು, ಮೇ1: ತೆಂಕುತಿಟ್ಟು ಯಕ್ಷಗಾನದಪ್ರಸಿದ್ಧ, ಹಿರಿಯಭಾಗವತಪದ್ಯಾಣ ಗಣಪತಿಭಟ್ಟರ60ನೆವರ್ಷದಸಂಭ್ರಮಆಚರಣೆಯನ್ನು(ಪದಯಾನ) ಮಂಗಳೂರುಪುರಭವನದಲ್ಲಿಜೂನ್4 ಮತ್ತು5ರಂದುನಡೆಸಲುತೀರ್ಮಾನಿಸಲಾಗಿದ್ದು, ಕಾರ್ಯಕ್ರಮದಆಮಂತ್ರಣ ಪತ್ರಿಕೆಯನ್ನುಇಂದುಬಿಡುಗಡೆಗೊಳಿಸಲಾಯಿತು.
ಸಂಪಾಜೆಯಲ್ಲಿಬೆಂಗಳೂರುಅಭಿವೃದ್ಧಿಪ್ರಾಧಿಕಾರದಆಯುಕ್ತಟಿ.ಶ್ಯಾಮಭಟ್‌ಆಮಂತ್ರಣ ಪತ್ರಿಕೆಯನ್ನುಬಿಡುಗಡೆಗೊಳಿಸಿದರು. ಕೆ.ಜಿ.ರಾಜಾರಾಮ್‌ಕೀಲಾರು, ಸಹಕಾರಿಧುರೀಣ ಪಿ.ಬಿ.ದಿವಾಕರರೈ, ಉದ್ಯಮಿಆರ್.ಕೆ.ಭಟ್‌ಬೆಂಗಳೂರು, ಮನೋಜ್‌ಶಾಸ್ತ್ರಿ, ಕೆ.ಜಿ.ಮುರಳೀಧರ್, ರಾಮಜೋಯಿಸ್, ಸ್ವಸ್ತಿಕ್‌ಪದ್ಯಾಣ ಮೊದಲಾದವರುಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News