ಬೆಳಪು: ನಾಳೆ ರಕ್ತದಾನ ಶಿಬಿರ

Update: 2016-05-06 18:42 GMT

ಕಾಪು, ಮೇ 6: ಎಸ್ಸೆಸ್ಸೆಫ್ ಉಚ್ಚಿಲ ಘಟಕ ಹಾಗೂ ಮಣಿಪಾಲ ಕೆಎಂಸಿ ಸಹಯೋಗದಲ್ಲಿ ಮೇ 8ರಂದು ಬೆಳಪು ಗ್ರಾಪಂ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 8:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ರಕ್ತದಾನ ಶಿಬಿರ ಮತ್ತು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾ ಟಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News