ಸಫ್ವಾನ್ ಮನೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಭೇಟಿ

Update: 2016-05-10 18:50 GMT

ಮಂಗಳೂರು, ಮೇ 10: ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪಿಲಾರ್ ನಿವಾಸಿ ಮುಹಮ್ಮದ್ ಸ್ವೈಾನ್ ಮನೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತುರ್ತು ಪರಿಹಾರವಾಗಿ ಧನಸಹಾಯವನ್ನು ನೀಡಿದರು.
ನಿಯೋಗದಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರ್, ಕಾರ್ಯದರ್ಶಿಗಳಾದ ಮಜೀದ್ ಸಿತಾರ್, ಯು.ಬಿ. ಸಲೀಂ, ಸಿ.ಎಂ.ಮುಸ್ತಾ, ಹಮೀದ್ ಕುದ್ರೋಳಿ, ಅಹ್ಮದ್ ಬಾವ ಬಜಾಲ್, ಎನ್.ಕೆ.ಅಬೂಬಕ್ಕರ್, ಸಿ.ಎಂ.ಹನ್ೀ, ಮುಹಮ್ಮದ್ ಬಪ್ಪಳಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News