ಪಂಜರಕೋಡಿಯಲ್ಲಿ ‘ಸ್ಪಿರಿಚುವಲ್ ವೆಕೇಶನ್ ಕ್ಯಾಂಪ್’

Update: 2016-05-12 07:57 GMT

ಸಾಲೆತ್ತೂರು, ಮೇ 12: ಇಲ್ಲಿನ ಪಂಜರಕೋಡಿ ನೂರುಲ್ ಉಲೂಮ್ ಮದ್ರಸದಲ್ಲಿ 10 ದಿನಗಳ ‘ಸ್ಪಿರಿಚುವಲ್ ವೆಕೇಶನ್ ಕ್ಯಾಂಪ್’ ಇತ್ತೀಚೆಗೆ ಅಬೂಬಕರ್ ಮದನಿ ಉಸ್ತಾದ್‌ರ ನೇತೃತ್ವದಲ್ಲಿ ನಡೆಯಿತು.
 ಇದರಲ್ಲಿ ಒಂದು ದಿನದ ಗುರು ಸನ್ನಿಧಿ ಕ್ಯಾಂಪ್‌ನಲ್ಲಿ ಅಬೂಬಕರ್ ಉಸ್ತಾದ್ ಮುತಅಲ್ಲಿಮ್ ವಸ್ತ್ರ ಧರಿಸಿ ದರ್ಸ್‌ನಲ್ಲಿ ಹೇಳುವ ಬೈತ್ ಹಾಡುಗಳ ಮೂಲಕ ಮಕ್ಕಳನ್ನು ದರ್ಸ್‌ಗೆ ಆಕರ್ಷಿಸುವ ನಿಟ್ಟನಲ್ಲಿ ಪತ್ತ್ ಕಿತಾಬ್ ಬಳಸಿ ತರಗತಿ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News